Notice: Function _load_textdomain_just_in_time was called incorrectly. Translation loading for the feeds-for-youtube domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/newsbgtv/public_html/wp-includes/functions.php on line 6131
ಲಿಂಗಸುಗೂರಿನಲ್ಲಿ 12 ದಿನಗಳಿಂದ ಧರಣಿ: ನಾಳೆಯಿಂದ ಉಪವಾಸ ಸತ್ಯಾಗ್ರಹಕ್ಕೆ ರೈತ ಸಂಘದ ಕರೆ! -

ಲಿಂಗಸುಗೂರಿನಲ್ಲಿ 12 ದಿನಗಳಿಂದ ಧರಣಿ: ನಾಳೆಯಿಂದ ಉಪವಾಸ ಸತ್ಯಾಗ್ರಹಕ್ಕೆ ರೈತ ಸಂಘದ ಕರೆ!

ಲಿಂಗಸುಗೂರು: ಉಪನಿರ್ದೇಶಕರ ಇಲಾಖೆ–2ರ ಸ್ಥಳಾಂತರವನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಡೆಸುತ್ತಿರುವ ಧರಣಿ ಹೋರಾಟ ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರವು ತಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ, ನಾಳೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಂಘವು ಘೋಷಿಸಿದೆ.ಪ್ರತಿಭಟನೆಯ ಹಿನ್ನೆಲೆಹೋರಾಟದ ನೇತೃತ್ವ: ಜಿಲ್ಲಾ ಅಧ್ಯಕ್ಷರಾದ ಶಿವು ಪುತ್ರಗೌಡ ಅವರ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ.ಪ್ರಮುಖ ಬೇಡಿಕೆ: ಉಪನಿರ್ದೇಶಕರ ಇಲಾಖೆ–2ರ ಸ್ಥಳಾಂತರ ಆದೇಶವನ್ನು ತಕ್ಷಣ ರದ್ದುಗೊಳಿಸಬೇಕು.ರೈತರ ಆತಂಕ: ಈ ಇಲಾಖೆ ಸ್ಥಳಾಂತರವಾದರೆ ಲಿಂಗಸುಗೂರು ತಾಲೂಕಿನ ರೈತರು ತಮ್ಮ ಕೆಲಸ…

Read More

ರೋಣ ಮಂಡಲದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರೋಣ ಮಂಡಲದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಯನ್ನು ಇಂದು ಮಾಜಿ ಸಚಿವರಾದ ಶ್ರೀ ಕಳಕಪ್ಪ ಬಂಡಿ ಸಾಹೇಬರ ಗೃಹ ಕಛೇರಿಯಲ್ಲಿ ಶ್ರದ್ಧಾಭಕ್ತಿಯಿಂದಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಲಾಯಿತುಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮಪ್ಪ ಚವಾಣ್,ಮಂಡಲ ಪ್ರಧಾನ ಕಾರ್ಯದರ್ಶಿ ಬಾಳಾಜಿರಾವ ಭೋಸಲೆ,ನಗರ ಘಟಕದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಘೋರ್ಪಡೆ,ಮಹಾಂತೇಶ ಪೂಜಾರ, ದುರುಗಪ್ಪ ಸಂದಿಮನಿ, ದುರುಗಪ್ಪ ಕಟ್ಟಿಮನಿ,ಅಶೋಕ್ ಮಾದರ,ಮುತ್ತಯ್ಯ ಕಾರುಡಗಿಮಠ, ಮಲ್ಲು…

Read More

ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಅವರು ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಅವರು ಕಾರಿನೊಳಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಧಾರವಾಡ (ಡಿ.5): ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ರಸ್ತೆ ಅಪಘಾತದಲ್ಲಿ ಸಾವು ಕಂಡ ಸುದ್ದಿ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘಟನೆ ಧಾರವಾಡದಲ್ಲಿ ವರದಿಯಾಗಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಪಂಚಾಕ್ಷರಿ ಸಾಲಿಮಠ ಅವರು ಪ್ರಯಾಣ ಮಾಡುತ್ತಿದ್ದ ಐ20 ಕಾರು ಡಿವೈಡರ್‌ಗೆ ಡಿಕ್ಕಿ…

Read More

ಉಡುಪಿ ಜಿ.ಪಂ.ನಿಂದ ರಾಜ್ಯದಲ್ಲೇ ಮೊದಲು: ಗ್ರಾ.ಪಂ. ನೌಕರರಿಗೆ ಪಿಎಫ್ ಮತ್ತು ಇಎಸ್‌ಐ ಸೌಲಭ್ಯ ಜಾರಿ – ಸಿಇಒ ಪ್ರತೀಕ್ ಬಾಯಲ್‌ಗೆ ಅಭಿನಂದನೆ

ಉಡುಪಿ ಜಿ.ಪಂ.ನಿಂದ ರಾಜ್ಯದಲ್ಲೇ ಮೊದಲು: ಗ್ರಾ.ಪಂ. ನೌಕರರಿಗೆ ಪಿಎಫ್ ಮತ್ತು ಇಎಸ್‌ಐ ಸೌಲಭ್ಯ ಜಾರಿ – ಸಿಇಒ ಪ್ರತೀಕ್ ಬಾಯಲ್‌ಗೆ ಅಭಿನಂದನೆಉಡುಪಿ: ಗ್ರಾಮ ಪಂಚಾಯಿತಿ ನೌಕರರ ಬಹುದಿನಗಳ ಬೇಡಿಕೆಯಾದ ಭವಿಷ್ಯ ನಿಧಿ (ಪಿಎಫ್) ಮತ್ತು ಇಎಸ್‌ಐ (ESIC) ಸೌಲಭ್ಯವನ್ನು ತಾಲೂಕು ಮಟ್ಟದ ಘಟಕವಾಗಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಜಾರಿಗೊಳಿಸಿದ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶ್ರೀ ಪ್ರತೀಕ್ ಬಾಯಲ್ (ಐಎಎಸ್) ಅವರನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘವು (RDPR)…

Read More

ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಹಿರೆಗೊಣ್ಣಾಗರ ರೈತರಿಂದ ಪ್ರತಿಭಟನೆ!

ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಹಿರೆಗೊಣ್ಣಾಗರ ರೈತರಿಂದ ಪ್ರತಿಭಟನೆ! ವೇಳಾಪಟ್ಟಿ ಪ್ರಕಾರ ವಿದ್ಯುತ್ ನೀಡಿ: ಜೆಸ್ಕಾಂ ವಿರುದ್ಧ ರೈತರ ಪಟ್ಟು ಹಿರೇಗೊಣ್ಣಾಗರ: ಸರ್ಕಾರ ನಿಗದಿಪಡಿಸಿ ಪೂರೈಕೆ ಪಟ್ಟಿಯಲ್ಲಿ ಬಿಡುಗಡೆ ಮಾಡಿರುವಂತೆ ರೈತರಿಗೆ ಗುಣಮಟ್ಟದ ಮತ್ತು ನಿಖರವಾದ ಸಮಯಕ್ಕೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಿನ ಹಿರೇಗೊಣ್ಣಾಗರ ಗ್ರಾಮದ ರೈತರು ಶುಕ್ರವಾರ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹೊಸದಾಗಿ ಬಿಡುಗಡೆ ಮಾಡಲಾದ ವಿದ್ಯುತ್ ವೇಳಾಪಟ್ಟಿಯು ಅವೈಜ್ಞಾನಿಕವಾಗಿದ್ದು, ಇದರಿಂದ ರೈತರಿಗೆ ತಮ್ಮ ಬೆಳೆಗಳಿಗೆ ನೀರುಣಿಸಲು ತೀವ್ರ ತೊಂದರೆಯಾಗುತ್ತಿದೆ…

Read More

ಬ್ರೇಕಿಂಗ್ ನ್ಯೂಸ್: 24 ಗಂಟೆಯಲ್ಲೇ ಕಳ್ಳನಿಗೆ ಗುನ್ನಾ!

ಗದಗ ಜ್ಯುವೆಲರಿ ಕಳ್ಳತನ ಪ್ರಕರಣ: ಕಿನ್ನಿ ಟೋಲ್ ಬಳಿ ಅಂತರಾಜ್ಯ ಆರೋಪಿ ಬಂಧನ, ₹80 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಗದಗ: ನಗರದ ಪ್ರತಿಷ್ಠಿತ ಖಾಸಗಿ ಜ್ಯುವೆಲರಿ ಶಾಪ್‌ನಲ್ಲಿ ಬುಧವಾರ ಬೆಳಗಿನ ಜಾವ ನಡೆದಿದ್ದ ₹80.21 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಗದಗ ಪೊಲೀಸರು ಕೇವಲ 24 ಗಂಟೆಗಳ ಒಳಗಾಗಿ ಆರೋಪಿಯನ್ನು ಮಹಾರಾಷ್ಟ್ರದ ಕಿನ್ನಿ ಟೋಲ್ ಗೇಟ್ ಬಳಿ ಬಂಧಿಸಿ, ಸಿನಿಮೀಯ ರೀತಿಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…

Read More

ಶಿವಮೊಗ್ಗ: ಸಾಗರ ವಲಯದಲ್ಲಿ ಶ್ರೀಗಂಧ ಕಳ್ಳಸಾಗಣೆಕೋರನ ಬಂಧನ

ಶಿವಮೊಗ್ಗ ಜಿಲ್ಲೆಯ ಸಾಗರ ವಲಯ ವ್ಯಾಪ್ತಿಯ ಬರದಳ್ಳಿ ಗ್ರಾಮದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಶ್ರೀಗಂಧದ ಮರ ಕಡಿದ ಆರೋಪಿಯನ್ನು ಬಂಧಿಸಲಾಗಿದೆ. ಸಾಗರ ವಲಯದ ಸರ್ವೆ ನಂಬರ್ 70ರಲ್ಲಿ ಈ ಕೃತ್ಯ ಎಸಗಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಅರಣ್ಯ ಮತ್ತು ಪೊಲೀಸ್ ಇಲಾಖೆಯ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿವೆ. ಕಾರ್ಯಾಚರಣೆಯಲ್ಲಿ ಸಾಗರ ವಲಯದ RFO ಅಣ್ಣಪ್ಪ, DRFO ನರೇಂದ್ರ ಕುಮಾರ್ ಟಿ.ಪಿ., ಬೀಟ್ ಫಾರೆಸ್ಟರ್‌ಗಳಾದ ಸುರೇಶ್, ಹೇಮಂತ್ ಮತ್ತು ಲತಾ,…

Read More

ಐಪಿಎಲ್ ಸೀಜನ್ -08 ಕ್ರೀಡಾಕೂಟದ ಅಂಗವಾಗಿ ಮೈದಾನ ಭೂಮಿ ಪೂಜೆ.

ಹುನಗುಂದ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ವತಿಯಿಂದದಿನಾಂಕ:-06-12-2025 ರಿಂದ ಇಳಕಲ್ ನಗರದ ಆರ್.ವೀರಮಣಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಐಪಿಎಲ್ ಸೀಜನ್ -08 ಕ್ರೀಡಾಕೂಟದ ಅಂಗವಾಗಿ ಮೈದಾನ ಭೂಮಿ ಪೂಜೆಯನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ತಮ್ಮ ಅಮೃತ ಹಸ್ತದಿಂದ ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಹುನಗುಂದ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಕ್ರೀಡಾ ಪಟುಗಳು ಮತ್ತು ಕ್ರೀಡಾ ಅಭಿಮಾನಿಗಳು…

Read More

ಡಿಸೆಂಬರ್ 4ರಂದು ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘ ಮಹಿಳಾ ನೌಕರರ ಸಮ್ಮೇಳನ

ಬೆಂಗಳೂರು: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ(ರಿ)ವತಿಯಿಂದ ಡಿಸೆಂಬರ್ 4ರಂದು ಮಹಿಳಾ ಸಮ್ಮೇಳನ ಮತ್ತು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಿಸಿರುವ ರಾಜ್ಯದ ಸರ್ಕಾರ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಂಪುಟ ಸಚಿವರಿಗೆ ಅಭಿನಂದನಾ ಸಮಾರಂಭ ಹಾಗೂ ಸಂಘ ಉದ್ದೇಶಗಳು ಮತ್ತು ಸ್ಥಾಪನೆಯಾಗಿ ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಮಾಧ್ಯಮಗೋಷ್ಟಿ. ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ರೋಶನಿಗೌಡರವರು,ರಾಜ್ಯ ಗೌರವಾಧ್ಯಕ್ಷರಾದ ಶ್ರೀಮತಿ ಗೀತಮಣಿ…

Read More

ಕಾರ್ತಿಕ ದೀಪೋತ್ಸವ

ಹನಮಸಾಗರ: ಸಮೀಪದ ಗಡಚಿಂತಿ ಗ್ರಾಮದಶ್ರೀ ಮಾರುತೇಶ್ವರ ಈಶ್ವರ ದೇವಸ್ಥಾನ ಕಾರ್ತಿಕೋತ್ಸವ ಹಾಗೂ ಸಾಮೂಹಿಕ ವಿವಾಹಕಾರ್ಯಕ್ರಮ ಇದೆ ದಿನಾಂಕ 06/07/2025 ಶನಿವಾರ ಗಂಡರಾತಿ ಮತ್ತು ರವಿವಾರ ಮುಂಜಾನೆ 6ಘಂಟಗೆ ಮಾರುತೇಶ್ವರ ಈಶ್ವರ ದೇವರಿಗೆ ರುದ್ರಾಭಿಷೇಕ.ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರಗಳೊಂದಿಗೆ ಕಾರ್ಯಕ್ರಮದ ಜರುಗುವವು ಮಧ್ಯಾಹ್ನ 12:30 ಸರ್ವ ಧರ್ಮ ಸಾಮೂಹಿಕ ವಿವಾಹಕಾರ್ಯಕ್ರಮ ಮತ್ತು ಮಧ್ಯಾಹ್ನ ಉಚ್ಚಾಯ ಜರಗುವದು ನಂತರ ಅನ್ನ ಸಂತರ್ಪಣೇ ಜರಗುವದು ಎಂದು ದೇವಸ್ಥಾನದ ಅರ್ಚಕರಾದ ಶ್ರೀ ವೆಂಕಟೇಶ ಪೂಜಾರ ರವರು ಪ್ರಕಟಣೆನೀಡಿರುವ

Read More